ಜಮೀನು ಹಂಚಿಕೆ ಮಾಡಲು ಮುಂದಾಗಿರುವುದನ್ನು ಸ್ಥಗಿತಗೊಳಿಸುವಂತೆ ತಹಶೀಲ್ದಾರ್ ಆರತಿ ಬಿ. ಅವರಿಗೆ ಮನವಿ ಪತ್ರ ಸಲ್ಲಿಸಿದ ಜೋಗಿಹಳ್ಳಿ ಗ್ರಾಮಸ್ಥರು.
ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿ ಚಿಂತರನಹಳ್ಳಿ ಗ್ರಾಮ ಬೆಚಾರಕ್ ಗ್ರಾಮದ ಸರ್ವೆ ನಂ.25 ರ ಜಮೀನನ್ನು ಮಳೆನಹಳ್ಳಿ ಹಾಗೂ ಕುಂಟರಾಮನಹಳ್ಳಿ ಗ್ರಾಮಕ್ಕೆ ನಿವೇಶನ ರಹಿತರಿಗೆ ಜಮೀನು ಹಂಚಿಕೆ ಮಾಡಲು ಮುಂದಾಗಿರುವುದನ್ನು ಸ್ಥಗಿತಗೊಳಿಸುವಂತೆ ತಹಶೀಲ್ದಾರ್ ಆರತಿ ಬಿ. ಅವರಿಗೆ ಮನವಿ ಪತ್ರ ಸಲ್ಲಿಸಿದ ಜೋಗಿಹಳ್ಳಿ ಗ್ರಾಮಸ್ಥರು. ಚಿಂತರನಹಳ್ಳಿ ಗ್ರಾಮ ಬೆಚಾರಕ್ ಗ್ರಾಮದ ಸರ್ವೆ ನಂ.25 ರ ಜಮೀನನ್ನು ಮಳೆನಹಳ್ಳಿ ಹಾಗೂ ಕುಂಟರಾಮನಹಳ್ಳಿ ಗ್ರಾಮಕ್ಕೆ ನಿವೇಶನ ರಹಿತರಿಗೆ ಜಮೀನು ಹಂಚಿಕೆ ಮಾಡಲು ಮುಂದಾಗಿದ್ದು, ಅದನ್ನು ಸ್ಥಗಿತಗೊಳಿಸುವಂತೆ ಜೋಗಿಹಳ್ಳಿ ಗ್ರಾಮಸ್ಥರು ಇಂದು…