ಶ್ರೀ ಸತ್ಯ ಕೀರ್ತಿ ಕಲಾಸಂಘದಿಂದ ಕುರುಕ್ಷೇತ್ರ ನಾಟಕ ಆಯೋಜನೆ
ಶ್ರೀ ಸತ್ಯ ಕೀರ್ತಿ ಕಲಾಸಂಘದಿಂದ ಕುರುಕ್ಷೇತ್ರ ನಾಟಕ ಆಯೋಜನೆ ಕಲೆಯ ತವರೂರು ಕಲ್ಪತರನಾಡು ಎಂದು ಪ್ರಖ್ಯಾತಿ ಪಡೆದಿರುವ ನಡೆದಾಡುವ ದೇವರು ಪರಮಪೂಜ್ಯಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಕ್ಷೇತ್ರವಾದ ಹಾಗೂ ರಂಗಭೂಮಿಯ ತವರೂರಾದ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ದಿನಾಂಕ 5.05.2024ರ ಭಾನುವಾರದಂದು ಶ್ರೀ ಸತ್ಯ ಕೀರ್ತಿ ಕಲಾ ಸಂಘದ ವತಿಯಿಂದ ಹಾರ್ಮೋನಿಯಂ ಮಾಸ್ಟರ್ ಶ್ರೀ ರುದ್ರೇಶ್ ಹೈ.ವಿ ರವರ ನಿರ್ದೇಶನದಲ್ಲಿ ಕುರುಕ್ಷೇತ್ರ ಅಥವಾ ಭಗವದ್ಗೀತೆ ಎಂಬ ಸುಂದರ ಪೌರಾಣಿಕ ನಾಟಕವನ್ನು ಹಿರಿಯ ಹಾಗೂ ಕಿರಿಯ…