ಮಿಣಸಂದ್ರ ಗ್ರಾಮದಲ್ಲಿ ಮಾರಮ್ಮ ದೇವಿ ನೂತನ ದೇವಾಲಯ ಉದ್ಘಾಟನೆ”
ಕೊರಟಗೆರೆ: ತಾಲೋಕಿನ ಕೋಳಾಲ ಹೋಬಳಿಯ ಮಾವತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಿಣಸಂದ್ರ ಗ್ರಾಮದಲ್ಲಿ ಮಾರಮ್ಮ ದೇವಿ ಸ್ಥಿರ ಬಿಂಬ ಹಾಗೂ ಪ್ರಾಣ ಪ್ರತಿಷ್ಠಾಪನ ಮಹೋತ್ಸವವನ್ನು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಡಾ: ಹನುಮಂತನಾಥ ಸ್ವಾಮೀಜಿ ದಿವ್ಯ ಸ್ವಾನಿತ್ಯದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಪೂಜಾ ಕಾರ್ಯಗಳು ನಡೆಯಿತು. ಸಂದರ್ಭದಲ್ಲಿ ಗಣಪತಿ ಪೂಜೆ. ಗಂಗಾ ಪೂಜೆ. ಪಂಚಗವ್ಯ. ಕಳಸ ಪ್ರತಿಷ್ಠಾಪನೆ. ಕುಂಕುಮಾ ಆರ್ಚನೆ. ಗಣಪತಿ ಹೋಮ. ಜಲದಿವಾಸ. ದಾನ್ಯ ಧಿವಸ. ವಾಸ್ತುವಮ. ಮಹಾ ಮಂಗಳಾರತಿ….