ಅಭಿವೃದ್ಧಿಯ ಹೆಸರಿನಲ್ಲಿ, ಧಾರ್ಮಿಕ ಜಾಗಕ್ಕೆ ಕುತ್ತು.
ನಗರದ ಪುರಾತನ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ, ಅಭಿವೃದ್ಧಿಯ ಹೆಸರಿನಲ್ಲಿ ಆವರಣದಲ್ಲಿರುವ ದೈವ ಸ್ವರೂಪಿ ಅರಳಿ ಕಟ್ಟೆ ತೆರವಿಗೆ ಮುಂದಾಗಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ. ನಗರದ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಹಳಷ್ಟು ವರ್ಷಗಳಿಂದ ಅರಳಿ, ಬೇವು, ಹತ್ತಿ, ಬಿಲ್ವಪತ್ರೆ ಮತ್ತು ಬನ್ನಿ ಮರಗಳೆಂಬ ಪಂಚವೃಕ್ಷಗಳಿದ್ದು. ಪ್ರತಿ ದಿನಾಲು ದೈವ ಸ್ವರೂಪಿ ಮರಗಳಿಗೆ ನೂರಾರು ಜನ ಮುಂಜಾನೆ ಮತ್ತು ಮುಸ್ಸಂಜೆ ಪೂಜೆ ಸಲ್ಲಿಸುವ ಪದ್ಧತಿ ಬಹಳಷ್ಟು ವರ್ಷಗಳಿಂದ ವಾಡಿಕೆಯಾಗಿ ಬಂದಿದೆ. ಕಲ್ಲೇಶ್ವರ ಸ್ವಾಮಿಯ ದೇವಸ್ಥಾನಕ್ಕೆ…