ಯುವಜನರು ಸ್ವಯಂ ಉದ್ಯೋಗಿಗಳಾಗಲು ಸುವರ್ಣಾವಕಾಶ ಜೂ.9ರಂದು ಪತ್ರಿಕಾ ಭವನದಲ್ಲಿ ವಿಶೇಷ ಕಾರ್ಯಾಗಾರ
ತುಮಕೂರು: ನಮ್ಮ ದೇಶದಲ್ಲಿ ಪ್ರತಿ ವರ್ಷವೂ ಉನ್ನತ ಶಿಕ್ಷಣ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಹೊರ ಹೊಮುತ್ತಲಿದ್ದಾರೆ ಇದರ ಜೊತೆಗೆ ನಿರುದ್ಯೋಗವು ಕೂಡಾ ಕಾಡುತ್ತಲೇ ಇದೆ ಸರ್ಕಾರ ಸಂಘ ಸಂಸ್ಥೆಗಳು ಕೇವಲ ಸ್ಪರ್ಧಾತ್ಮಕ ಮತ್ತು ಕೌಶಲ್ಯಾಧಾರಿತ ಪರಿಣಿತಿ ಹೊಂದಿದವರಿಗೆ ಮಾತ್ರ ಉದ್ಯೋಗಗಳನ್ನು ನೀಡುತ್ತಿದೆ ಈ ನಿಟ್ಟಿನಲ್ಲಿ ಇಂದಿನ ಯುವಜನರು ವಿದ್ಯಾಭ್ಯಾಸ ಮುಗಿದ ಕೂಡಲೇ ಉದ್ಯೋಗಿಗಳಾಗಿ ಪರಿವರ್ತನೆಗೊಂಡು ಇತರರಿಗೂ ಉದ್ಯೋಗ ನೀಡಲು ಬೆಂಬಲಿಸುವ ಸಲುವಾಗಿ ಉದ್ಯಮಿ ಪರಿವಾರ ಸೇವಾ ಫೌಂಡೇಶನ್ ಅರನ್ ವಿಕ್ ಇಂಡಸ್ತ್ರೀಯಲ್ ಸಿಸ್ಟಮ್ಸ್ ಪ್ರೈ.ಲಿ. ಸಹಯೋಗದೊಂದಿಗೆ ಸುವರ್ಣ…